ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

ಮನೆಯಲ್ಲಿಯೇ ಸಿಗುವ ಈ ಮೂರು ವಸ್ತುಗಳಿಂದ ಡಯಾಬಿಟಿಸ್ ನಿಯಂತ್ರಿಸಬಹುದು!! ಹೇಗೆ ಗೊತ್ತಾ!?

03:47 PM Jun 29, 2022 IST | ಸುದರ್ಶನ್

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಸಂಖ್ಯೆ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿಯಾಗಿದ್ದು, ಇದನ್ನು ನಾವು ಮನೆಯಲ್ಲಿಯೇ ಪರಿಹರಿಸಿ ಕೊಳ್ಳಬಹುದು.

Advertisement

ಮನೆಯಲ್ಲಿಯೇ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಕಮ್ಮಿ ಮಾಡಬಹುದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು .

ವಾಸ್ತವವಾಗಿ ಹೆಚ್ಚಿನ ಜನರು ಕಳಪೆ ಆಹಾರ ಪದಾರ್ಥಗಳಿಂದ ಮಧುಮೇಹಕ್ಕೆ ಗುರಿಯಾಗುತ್ತಾರೆ.
ಹೀಗೆ ಆದ ಸಂದರ್ಭದಲ್ಲಿ ಕೆಲವರು ನೈಸರ್ಗಿಕವಾಗಿ ವಿಧಾನಗಳಿಂದ ಪರಿಹಾರ ಬಳಸಿದರೆ, ಇನ್ನು ಕೆಲವರು ಔಷಧಿಗಳನ್ನು ಬಳಸುತ್ತಾರೆ.

Advertisement

ನೈಸರ್ಗಿಕ ವಿಧಾನಗಳಿಂದ ಮಧುಮೇಹ ಕಡಿಮೆ ಮಾಡಬಹುದು :

ತುಳಸಿ ಎಲೆ: ಇದು ರಕ್ತದಲ್ಲಿನ ಸಕ್ಕರೆ ನಿಲ್ಲಿಸಬಹುದು, ಇದು ಮಧುಮೇಹಕ್ಕೆ ಉತ್ತಮ ಮನೆಮದ್ದು. ತುಳಸಿ ಎಲೆಗಳು ಆಂಟಿ ಆಕ್ಸಿಡೆಂಟ್ ಒಳಗೊಂದಿರುತ್ತದೆ ಹಾಗೂ ಇನ್ಸೂಲಿನ್ ಹೆಚ್ಚು ಉತ್ಪಾದನೆ ಮಾಡಿ ಗ್ಲುಕೋಸ್ ಕಮ್ಮಿ ಮಾಡುತ್ತದೆ.

ಮಾವಿನ ಎಲೆಗಳು: ಈ ಎಲೆ ಮಧುಮೇಹ ರೋಗಿಗಳಿಗೆ ಬಹಳ ಉಪಯುಕ್ತವಾಗಿದೆ. ಇದರಲ್ಲಿ ವಿಟಮಿನ್' ಸಿ ', ವಿಟಮಿನ್' ಎ ',ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಈ ಎಲೆಗಳು ಇನ್ಸೂಲಿನ್ ಮಟ್ಟವನ್ನು ಸಮತೋಲನದಲ್ಲಿ ಇರಿಸುತ್ತದೆ.

ಜಾಮೂನ್ ಬೀಜಗಳು : ಸಾಮಾನ್ಯವಾಗಿ ಜಾಮೂನ್ ಅಥವಾ ನೇರಳೆ ಹಣ್ಣು ತಿಂದು ಬೀಜ ಎಸೆಯುತ್ತೇವೆ. ಆದರೆ ಇದು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇದರ ಬೀಜದ ಪುಡಿ ಚಾ ಅಥವಾ ನೀರಿಗೆ ಹಾಕಿ ಕುಡಿಯುವುದರಿಂದ ಮಧು ಮೇಹ ತಡೆಗಟ್ಟ ಬಹುದು.

Advertisement
Advertisement
Next Article