For the best experience, open
https://m.hosakannada.com
on your mobile browser.
Advertisement

Karnataka Politics: ನಾನ್ಯಾಕೆ ಮತ್ತೆ ಬಿಜೆಪಿ ಸೇರಿದೆ-ಉತ್ತರ ಕೊಟ್ಟ ಶೆಟ್ಟರ್‌!!

02:32 PM Jan 25, 2024 IST | ಹೊಸ ಕನ್ನಡ
UpdateAt: 02:32 PM Jan 25, 2024 IST
karnataka politics  ನಾನ್ಯಾಕೆ ಮತ್ತೆ ಬಿಜೆಪಿ ಸೇರಿದೆ ಉತ್ತರ ಕೊಟ್ಟ ಶೆಟ್ಟರ್‌
Advertisement

Former CM Jagadish Shettar: ಮರಳಿ ಬಿಜೆಪಿಗೆ ಬರಬೇಕು ಎಂಬುವುದು ಪಕ್ಷದ ಆಸೆಯಾಗಿತ್ತು. ಕಾಂಗ್ರೆಸ್‌ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಸಭಾಪತಿಗಳಾದ ಬಸವರಾಜ್‌ ಹೊರಟ್ಟಿ (Basavaraj Horatti) ಅವರಿಗೆ ನೀಡಿರುವುದಾಗಿಯೂ, ದೇಶದ ರಕ್ಷಣೆ, ದೇಶದ ಒಗ್ಗೂಡುವಿಕೆಗಾಗಿ ಪ್ರಧಾನಿ ಮೋದಿ ಅವರು ಹತ್ತು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಅವರು ಮರು ಆಯ್ಕೆಯಾಗಬೇಕು. ಈ ಕಾರಣದಿಂದ ಕಾಂಗ್ರೆಸ್‌ ತೊರೆಯುತ್ತಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Former CM Jagadish Shettar) ಹೇಳಿರುವುದಾಗಿ ವರದಿಯಾಗಿದೆ.

Advertisement

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾನು ಮರಳಿ ಬರಬೇಕು ಅನ್ನೋದು ಅವರ ಆಶಯ ಆಗಿತ್ತು. ಹಾಗಾಗಿ ಬಿಜೆಪಿಗೆ ಮರಳಿ ಬಂದಿದ್ದೇನೆ ಎಂದು ನ್ಯೂಸ್‌ 18 ವರದಿ ಮಾಡಿದೆ.

Advertisement
Advertisement
Advertisement
Advertisement