For the best experience, open
https://m.hosakannada.com
on your mobile browser.
Advertisement

Javed Akhtar: ಮುಸ್ಲಿಂರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು- ಖ್ಯಾತ ಸಾಹಿತಿ ಜಾವೇದ್‌ ಅಖ್ತರ್‌ ನುಡಿ

10:12 AM Mar 20, 2024 IST | ಹೊಸ ಕನ್ನಡ
UpdateAt: 10:51 AM Mar 20, 2024 IST
javed akhtar  ಮುಸ್ಲಿಂರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು  ಖ್ಯಾತ ಸಾಹಿತಿ ಜಾವೇದ್‌ ಅಖ್ತರ್‌ ನುಡಿ

Javed Akhtar: ಖ್ಯಾತ ಸಾಹಿತಿ ಜಾವೇದ್‌ ಅಖ್ತರ್‌ ಅವರು ಏಕರೂಪ ನಾಗರಿಕ ಸಂಜಿತೆ ಜಾರಿಗೆಗೆ ಬೆಂಲವನ್ನು ಘೋಷಿಸಿದ್ದು, ಈ ಸಂದರ್ಭದಲ್ಲಿ ಅವರು ಮುಸ್ಲಿಮರಿಗಿರುವ ಬಹುಪತ್ನಿತ್ವ ಅವಕಾಶವನ್ನು ನೋಡಿ ಕೆಲವರಿಗೆ ಹೊಟ್ಟೆಕಿಚ್ಚು ಎಂದು ಹಾಸ್ಯದ ಧಾಇಯಲ್ಲಿ ಹೇಳಿದ್ದಾರೆ. ಹಿಂದೂಗಳು ಇಬ್ಬರು ಪತ್ನಿಯರನ್ನು ಹೊಂದಿರುತ್ತಾರೆ. ಆದರೆ ಅನಧಿಕೃತವಾಗಿ. ಹಾಗಾಗಿ ಮುಸ್ಲಿಮರಿಗೆ ಸಂಹಿತೆಯಲ್ಲಿ ಬಹುಪತ್ನಿತ್ವ ನಿಷೇಧ ಮಾಡುವುದು ಸರಿಯಲ್ಲ. ಇದು ಎಲ್ಲರಿಗೂ ಅನ್ವಯವಾಗಬೇಕು ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: West Bengal: ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಭಾರೀ ಘರ್ಷಣೆ

ಮುಸ್ಲಿಮರು ಸೇರಿ ರಾಜ್ಯದ ಎಲ್ಲಾ ಧರ್ಮದವರು ಎರಡನೇ ಮದುವೆಯಾಗುವುದು ಅಪರಾಧ. ಕಾನೂನಿನಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಮದುವೆ. ಹಾಲಿ ಷರಿಯಾ ಕಾನೂನಿನಡಿಯಲ್ಲಿ ಮುಸ್ಲಿಮರು ಕಾನೂನು ಬದ್ಧವಾಗಿ ಮೂರು ವಿವಾಹವಾಗುವ ಅವಕಾಶವಿದೆ.

Advertisement

ಇದನ್ನೂ ಓದಿ: Crime News: ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸಲೂನ್ ಮಾಲಿಕ : ಪೊಲೀಸ್ ಎನ್ಕೌಂಟರ್ನಲ್ಲಿ ಸಾವು

Advertisement
Advertisement