ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Renuka Swamy Murder: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಅಂದರ್‌

Renuka Swamy Murder: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವ 14 ಆರೋಪಿಗಳ ಜೊತೆಗೆ ಇದೀಗ ಎರಡು ಆರೋಪಿಗಳ ಬಂಧನವಾಗಿದೆ.
03:32 PM Jun 14, 2024 IST | ಸುದರ್ಶನ್
UpdateAt: 04:31 PM Jun 14, 2024 IST
Advertisement

Renuka Swamy Murder: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವ 14 ಆರೋಪಿಗಳ ಜೊತೆಗೆ ಇದೀಗ ಎರಡು ಆರೋಪಿಗಳ ಬಂಧನವಾಗಿದೆ.

Advertisement

Pradeep Eshwaran: ಡಾ. ಸುಧಾಕರ್ ಗೆ ಭರ್ಜರಿ ಗೆಲುವು - ರಾಜೀನಾಮೆ ಕುರಿತು ಸ್ಪಷ್ಟೀಕರಣ ನೀಡಿದ ಪ್ರದೀಪ್ ಈಶ್ವರನ್ !!

ತಲೆಮರೆಸಿ ಕೊಂಡಿದ್ದ ಎ 6 ಜಗ್ಗ ಅಲಿಯಾಸ್‌ ಜಗದೀಶ್‌, ಎ7 ಅನಿ ಅಲಿಯಾಸ್‌ ಅನಿಲ್‌ ಬಂಧನವಾಗಿದೆ.

Advertisement

ಚಿತ್ರದುರ್ಗ ನಗರದಲ್ಲಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಡಿವೈಎಸ್‌ಪಿ ದಿನಕರ್‌ ಮತ್ತು ಕಾಮಾಕ್ಷಿ ಪಾಳ್ಯದ ಪೊಲೀಸರು ಬಂಧನ ಮಡಿದ್ದಾರೆ. ಜಗದೀಶ ಮತ್ತು ಅನಿಲ್‌ನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.

Image Credit: TV9 Kannada

 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇವರ ಪಾತ್ರವೇನು?

ಜೂ.8 ರಂದು ಚಿತ್ರದುರ್ಗದ ಹೊರವಲಯದಲ್ಲಿ ಇಟಿಯೋಸ್‌ ಕಾರಿನಲ್ಲಿ ರೇಣುಕಾಸ್ವಾಮಿ ಯನ್ನು ಕಿಡ್ನ್ಯಾಪ್‌ ಮಾಡಿದ್ದಾರೆ ಇವರಿಬ್ಬರು. ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು ಜಗದೀಶ್‌ ಮತ್ತು ಅನು ಕುಮಾರ್‌.  ಚಿತ್ರದುರ್ಗದ ತಾಲೂಕು ಆಫೀಸಿನ ರಸ್ತೆಯಲ್ಲಿ ನಿಂತಿದ್ದ ಇವರು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ ಪೊಲೀಸರು. ಇವರಿಬ್ಬರು ಬೇರೆ ಊರಿಗೆ ಸ್ಕೆಚ್‌ ಹಾಕಿದ್ದರು ಎನ್ನಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ. ಅಷ್ಟರಲ್ಲಿ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ.

Channapattana: ಚನ್ನಪಟ್ಟಣ ಉಪಚುನಾವಣೆಯಲ್ಲಿ ನಟ ದರ್ಶನ್ ಸ್ಪರ್ಧೆಗೆ ಫ್ಲಾನ್ - ಸಿ ಪಿ ಯೋಗೇಶ್ವರ್ ಹೊಸ ಬಾಂಬ್ !!

Advertisement
Advertisement