ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

D.K: ಅಯೋಧ್ಯೆಗೆ ತೆರಳಿದ ವ್ಯಕ್ತಿ ಮನೆಗೆ ಇನ್ನೂ ಬಂದಿಲ್ಲ

11:16 AM Mar 03, 2024 IST | ಹೊಸ ಕನ್ನಡ
UpdateAt: 11:16 AM Mar 03, 2024 IST
Advertisement

Puttur (ದ.ಕ.): ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದು ಹೇಳಿ 2 ವರ್ಷ ಹಿಂದೆ ಪುತ್ತೂರಿ(puttur)ನಿಂದ ಹೋಗಿದ್ದ ವ್ಯಕ್ತಿಯೊಬ್ಬರು ಇನ್ನೂ ಕೂಡ ಮನೆಗೆ ಬಂದಿಲ್ಲ.

Advertisement

 

ಅವರು ಎಲ್ಲಿದ್ದಾರೆ, ಹೇಗಿದ್ದಾರೆಂಬ ಮಾಹಿತಿಯೂ ಇಲ್ಲ. ಅವರ ಪತ್ತೆಗೆ ಸಹಕರಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

Advertisement

 

ಪುತ್ತೂರು ತಾಲೂಕು ದೇರಾಜೆ ನಿವಾಸಿ ಬಾಲಕೃಷ್ಣ ಶೆಟ್ಟಿ (66) ನಾಪತ್ತೆಯಾದವರು. ಅಯೋಧ್ಯೆಗೆ ರೈಲಿನಲ್ಲಿ ಹೋಗಿ ಬರುವುದಾಗಿ 2022ರ ಫೆ.3ರಂದು ಮನೆಯಿಂದ ಹೊರಟ ಅವರು ಅಯೋಧ್ಯೆ ತಲುಪಿದ ಮೇಲೆ ಅಳಿಯನಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು.

ಇದನ್ನೂ ಓದಿ :ಮಾರ್ಚ್ 6ರಂದು ಲಕ್ಷದ್ವೀಪದ ಮಿನಿಕಾಯ್ನಲ್ಲಿ ನೌಕಾ ನೆಲೆಯನ್ನು ನಿಯೋಜಿಸಲಿರುವ ಭಾರತ

Advertisement
Advertisement