For the best experience, open
https://m.hosakannada.com
on your mobile browser.
Advertisement

Mangaluru Fire Accident: ತರಕಾರಿ ಮಾರುಕಟ್ಟೆಯೊಂದರಲ್ಲಿ ಬೆಂಕಿ ಅನಾಹುತ ; ಆರು ಅಂಗಡಿ ಸುಟ್ಟುಕರಕಲು

Mangaluru Fire Accident: ತರಕಾರಿ ಮಾರುಕಟ್ಟೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಆರು ಅಂಗಡಿಗಳು ಸುಟ್ಟುಹೋಗಿರುವ ಕುರಿತು ವರದಿಯಾಗಿದೆ.
11:34 AM Jun 10, 2024 IST | ಸುದರ್ಶನ್
UpdateAt: 11:34 AM Jun 10, 2024 IST
mangaluru fire accident  ತರಕಾರಿ ಮಾರುಕಟ್ಟೆಯೊಂದರಲ್ಲಿ ಬೆಂಕಿ ಅನಾಹುತ    ಆರು ಅಂಗಡಿ ಸುಟ್ಟುಕರಕಲು
Advertisement

Mangaluru Fire Accident: ತರಕಾರಿ ಮಾರುಕಟ್ಟೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಆರು ಅಂಗಡಿಗಳು ಸುಟ್ಟುಹೋಗಿರುವ ಕುರಿತು ವರದಿಯಾಗಿದೆ.

Advertisement

ಮಂಗಳೂರು ಹೊರವಲಯದ ಕಲ್ಲಾಪು ಮಾರುಕಟ್ಟೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.

Mangaluru: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಮೂವರು ವಶಕ್ಕೆ

Advertisement

ಇಂದು ಈ ಬೆಳಗ್ಗಿನ ಜಾವ ಬೆಂಕಿ ಅವಘಡ ಸಂಭವಿಸಿದ್ದು, ಹತ್ತರಷ್ಟು ಅಂಗಡಿಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.

ಕಲ್ಲಾಪು ಗ್ಲೋಬಲ್‌ ಮಾರ್ಕೆಟಿನಲ್ಲಿ ಸುಮಾರು 24 ಹಣ್ಣಿನ ಮಳಿಗೆಗಲಿಗೆ ಬೆಂಕಿ ವ್ಯಾಪಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ನಸುಕುನ ಸಮಯ 3 ಗಂಟೆಯ ವೇಳೆಗೆ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸಾವಿರಾರು ಮೌಲ್ಯದ ತರಕಾರಿ ಸುಟ್ಟುಹೋಗಿದ್ದು, ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

Amroha Deadly Accident: ಹುಟ್ಟುಹಬ್ಬ ಮುಗಿಸಿ ಬರುವಾಗ ಭೀಕರ ಅಪಘಾತ; ನಾಲ್ವರು ಯೂಟ್ಯೂಬರ್‌ಗಳ ದಾರುಣ ಸಾವು

Advertisement
Advertisement
Advertisement