For the best experience, open
https://m.hosakannada.com
on your mobile browser.
Advertisement

Kaup: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಯೊಳಗೆ ಸಿಲುಕಿ ಮೃತ

12:41 PM Mar 01, 2024 IST | ಹೊಸ ಕನ್ನಡ
UpdateAt: 12:43 PM Mar 01, 2024 IST
kaup  ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಯೊಳಗೆ ಸಿಲುಕಿ ಮೃತ
Advertisement

Udupi: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಕ್ಕಾಕಿಕೊಂಡು ಸಾವನ್ನಪ್ಪಿರುವ ಘಟನೆಯೊಂದು ಕಾಪುವಿನ ಪೊಲಿಪು ಕಡಲ ಕಿನಾರೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ಇದನ್ನೂ ಓದಿ: K S Eshwarappa: ಸದ್ಯದಲ್ಲೇ ಈ ಎರಡು ದೇವಾಲಯಗಳು ಮಸೀದಿ ಮುಕ್ತ ಆಗಲಿದೆ - ಬಿಜೆಪಿ ನಾಯಕ ಈಶ್ವರಪ್ಪ ಅಚ್ಚರಿ ಸ್ಟೇಟ್ಮೆಂಟ್!!

ಕಾಪು ಪೊಲಿಪು ನಿವಾಸಿ ಕಿಶೋರ್‌ (29) ಮೃತ ವ್ಯಕ್ತಿ.

Advertisement

ಕಯಾಕ್‌ ಮೂಲಕ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್‌ ಶುಕ್ರವಾರ ಮುಂಜಾನೆ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಮೃತ ಹೊಂದಿದ್ದಾರೆ. ಕಯಾಕವೊಂದು ಸಮುದ್ರದಲ್ಲಿ ತೇಲುತ್ತಿದ್ದನ್ನು ಗಮನಿಸಿದ ಮತ್ತೊಂದು ಬೋಟಿನವರಿಗೆ ಶವ ಕಂಡು ಬಂದಿದ್ದು, ದಡಕ್ಕೆ ಕಯಾಕ್‌ ಹಾಗೂ ಶವವನ್ನು ತಂದಿದ್ದಾರೆ.

Advertisement
Advertisement
Advertisement