ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

SaReGaMaPa: ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ!!!

01:46 PM Jan 05, 2024 IST | ಮಲ್ಲಿಕಾ ಪುತ್ರನ್
UpdateAt: 01:46 PM Jan 05, 2024 IST
Advertisement

Kantara Daiva Darshana: ಜೀ ಕನ್ನಡ ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ ಮಾಡಲಾಗಿದೆ. ಇದರ ಪ್ರೊಮೋ ರಿಲೀಸ್‌ ಆಗಿದ್ದು, ಗಾಯಕ ಶ್ರೀ ಹರ್ಷ ಅವರು ಕಾಂತಾರ ಚಿತ್ರದ ಸೂಪರ್‌ ಹಿಟ್‌ ಹಾಡು ವರಾಹರೂಪಂ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.

Advertisement

ಎಚ್ಚರ, ಆಲೂಗಡ್ಡೆ ಪ್ರಿಯರೇ ಇತ್ತ ಗಮನಿಸಿ, ಈ ಮಾರ್ಕ್‌ಗಳಿರುವ ಆಲೂಗಡ್ಡೆ ಖಂಡಿತ ತಿನ್ನಬೇಡಿ!!

ಇದರ ಜೊತೆಗೆ ಈ ಹಾಡಿನ ಸಂಗೀತ ನಿರ್ದೇಶ ಅಜನೀಶ್‌ ಲೋಕನಾಥ್‌ ವೇದಿಕೆಯ ಮೇಲೆ ಬಂದಿದ್ದಾರೆ. ಇವರನ್ನು ಹಂಸಲೇಖ ಸೇರಿದಂತೆ ವೇದಿಕೆ ಮೇಲಿದ್ದ ಎಲ್ಲಾ ತೀರ್ಪುಗಾರರು ಕೊಂಡಾಡಿದ್ದಾರೆ. ಇದನ್ನು ಈ ವಾರದ ಸರಿಗಮಪ ಸಂಗೀತ ವೇದಿಕೆಯಲ್ಲಿ ನೋಡಬಹುದಾಗಿದೆ.

Advertisement

Advertisement
Advertisement