For the best experience, open
https://m.hosakannada.com
on your mobile browser.
Advertisement

D.K.Suresh: ಜನರ ತೀರ್ಮಾನಕ್ಕೆ ತಲೆಬಾಗಿದ ಡಿ.ಕೆ.ಸುರೇಶ್‌; ಸೋಲಿನ ನಂತರ ಮೊದಲ ಪ್ರತಿಕ್ರಿಯೆ

D.K.Suresh: ಡಾ ಸಿ.ಎನ್‌ ಎನ್‌ ಮಂಜುನಾಥ್‌ ಅವರ ವಿರುದ್ಧ ಸೋಲುಂಡ ಬಳಿಕ ಡಿ.ಕೆ.ಸುರೇಶ್‌ ಅವರು ʼಜನರ ತೀರ್ಮಾನವೇ ಅಂತಿಮ, ತೀರ್ಪಿಗೆ ತಲೆಬಾಗುತ್ತೇನೆʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 
02:14 PM Jun 04, 2024 IST | ಕಾವ್ಯ ವಾಣಿ
UpdateAt: 02:14 PM Jun 04, 2024 IST
d k suresh  ಜನರ ತೀರ್ಮಾನಕ್ಕೆ ತಲೆಬಾಗಿದ ಡಿ ಕೆ ಸುರೇಶ್‌  ಸೋಲಿನ ನಂತರ ಮೊದಲ ಪ್ರತಿಕ್ರಿಯೆ
Advertisement

D.K.Suresh: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ ಸಿ.ಎನ್‌ ಎನ್‌ ಮಂಜುನಾಥ್‌ ಅವರ ವಿರುದ್ಧ ಸೋಲುಂಡ ಬಳಿಕ ಡಿ.ಕೆ.ಸುರೇಶ್‌ ಅವರು ʼಜನರ ತೀರ್ಮಾನವೇ ಅಂತಿಮ, ತೀರ್ಪಿಗೆ ತಲೆಬಾಗುತ್ತೇನೆʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಕಾರ್ಯಕರ್ತರಿಗೆ, ನಾಯಕರುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಚುಆವಣೆಯಲ್ಲಿ ಮತದಾರರ ತೀರ್ಮಾನ ಸ್ವಾಗತ ಮಾಡಿ ಡಾ.ಮಂಜುನಾಥ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಪಕ್ಷ ಅವಕಾಶ ಕೊಟ್ಟಿತ್ತು. ನಮ್ಮ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,ರಾಹುಲ್‌ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸೇರಿ ಎಲ್ಲಾ ನಾಯಕರುಗಳಿಗೆ ಧನ್ಯವಾದ ಸಲ್ಲಿಸಿ ತಲೆಬಾಗುತ್ತೇನೆ ಎಂದು ಹೇಳಿದರು.

Advertisement
Advertisement
Advertisement
Advertisement