For the best experience, open
https://m.hosakannada.com
on your mobile browser.
Advertisement

ದ.ಕ: ಜ.21 ಮಧ್ಯರಾತ್ರಿಯಿಂದ ಜ.23 ರವರೆಗೆ ಮದ್ಯದಂಗಡಿ, ಬಾರ್‌ ಬಂದ್‌-ಜಿಲ್ಲಾಧಿಕಾರಿ ಆದೇಶ!

01:14 PM Jan 21, 2024 IST | ಹೊಸ ಕನ್ನಡ
UpdateAt: 01:14 PM Jan 21, 2024 IST
ದ ಕ  ಜ 21 ಮಧ್ಯರಾತ್ರಿಯಿಂದ ಜ 23 ರವರೆಗೆ ಮದ್ಯದಂಗಡಿ  ಬಾರ್‌ ಬಂದ್‌ ಜಿಲ್ಲಾಧಿಕಾರಿ ಆದೇಶ
Advertisement

Mangaluru: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜ.21 ಮಧ್ಯರಾತ್ರಿಯಿಂದ ಜ.23 ರ ಮುಂಜಾನೆಯವರೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಮುಲೈ ಮುಹಿಲನ್‌ ಆದೇಶ ಹೊರಡಿಸಿದ್ದಾರೆ.

Advertisement

ಜ.22  ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

Advertisement

Advertisement
Advertisement
Advertisement