For the best experience, open
https://m.hosakannada.com
on your mobile browser.
Advertisement

D.K.: ಸುಡುಮದ್ದು ತಯಾರಿ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ!!!

09:44 AM Jan 30, 2024 IST | ಹೊಸ ಕನ್ನಡ
UpdateAt: 10:44 AM Jan 30, 2024 IST
d k   ಸುಡುಮದ್ದು ತಯಾರಿ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ
Advertisement

Mangaluru: ಬೆಳ್ತಂಗಡಿಯ ಕುಕ್ಕೇಡಿ ವ್ಯಾಪ್ತಿಯಲ್ಲಿ ರವಿವಾರ ಸುಡುಮದ್ದು ಘಟನದಲ್ಲಿ ನಡೆದ ಭೀಕರ ಸ್ಫೋಟಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಇದೀಗ ಸುಡುಮದ್ದು ತಯಾರಿ ಘಟಕಗಳ ಮೇಲೆ ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಮುಂದಿನ ಆದೇಶದವರೆಗೆ ಅವುಗಳನ್ನು ಅಮಾನತಿನಲ್ಲಿರಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.

Advertisement

ಮಂಗಳೂರು ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.

ಇದನ್ನೂ ಓದಿ: Hindu-Muslim: ಮತಾಂತರ ವಿರೋಧಿ ಕಾನುನು ಪಾಲನೆ ಮಾಡಿಲ್ಲ, ಹಿಂದೂ ಮುಸ್ಲಿಂ ಜೋಡಿಗೆ ರಕ್ಷಣೆ ನೀಡಲು ಹೈಕೋರ್ಟ್‌ ನಿರಾಕರಣೆ!!

Advertisement

Advertisement
Advertisement
Advertisement