ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Belthangady: ಚಿರತೆ ದಾಳಿ; ಆಕಳು ಸಾವು!!

05:05 PM Jan 26, 2024 IST | ಹೊಸ ಕನ್ನಡ
UpdateAt: 05:05 PM Jan 26, 2024 IST
Advertisement

Belthangady: ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಯಲ್ಲಿ ಚಿರತೆಯೊಂದು ದನದ ಆಕಳನ್ನು ಕೊಂದು ಹಾಕಿರುವ ಘಟನೆಯೊಂದು ನಡೆದಿದೆ.

Advertisement

ಹುಸೈನ್‌ ಎಂಬುವವರ ಮನೆ ಹತ್ತಿರ ಆಕಳೊಂದು ಚಿರತೆ ದಾಳಿಯಿಂದ ಸತ್ತು ಬಿದ್ದಿರುವುದು ಕಂಡು ಬಂದಿದೆ. ಸ್ಥಳೀಯರ ಪ್ರಕಾರ ಇದೊಂದು ಚಿರತೆ ದಾಳಿಯಾಗಿದ್ದು, ಸುತ್ತ ಮುತ್ತ ಜನರಲ್ಲಿ ಆತಂಕ ಉಂಟಾಗಿದೆ.

Advertisement

Related News

Advertisement
Advertisement