ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ayodhya: ಪ್ರಾಣ ಪ್ರತಿಷ್ಠಾಪನೆ; ಕರ್ನಾಟಕದವರೂ ಸೇರಿ 14 ದಂಪತಿಗಳು ಯಜಮಾನರಾಗಿ ಭಾಗಿ, ಇಲ್ಲಿದೆ ಲಿಸ್ಟ್‌!

11:33 AM Jan 21, 2024 IST | ಹೊಸ ಕನ್ನಡ
UpdateAt: 11:33 AM Jan 21, 2024 IST
Advertisement

Ayodhya Ram Mandir: ಸೋಮವಾರ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನಡೆಯಲಿದ್ದು, ದೇಶ ವಿದೇಶಗಳಿಂದ ಗಣ್ಯರು, ಲಕ್ಷಾಂತರ ಭಕ್ತಾಧಿಗಳು ಊದ್ಘಾಟನೆಯ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

Advertisement

ಇನ್ನು ಈ ಕಾರ್ಯಕ್ರಮದ ಪೂಜೆಯಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಭಾಗಗಳಿಂದ 14 ದಂಪತಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಕರ್ನಾಟಕದ ದಂಪತಿಯೂ ಇದರಲ್ಲಿ ಇದ್ದಾರೆ ಎನ್ನುವುದು ಬಹಳ ವಿಶೇಷ. ಆ ಜೋಡಿಗಳ ಪಟ್ಟಿ ಇಲ್ಲಿದೆ.

ಲಿಂಗರಾಜ್‌ ಬಸವರಾಜ್ ದಂಪತಿ-‌ ಕರ್ನಾಟಕ
ದಿಲೀಪ್‌ ವಾಲ್ಮೀಕಿ- ಲಖನೌ
ಅನಿಲ್‌ ಚೌಧರಿ- ಡೋಮ್‌ ರಾಜಾ ಕುಟುಂಬ (ಉತ್ತರ ಪ್ರದೇಶ)
ಕೈಲಾಶ್‌ ಯಾದವ್-‌ ಕಾಶಿ
ಅರುಣ್‌ ಚೌಧರಿ- ಹರಿಯಾಣ
ಕವಿಂದ್ರ ಪ್ರತಾಪ್‌ ಸಿಂಗ್‌- ಕಾಶಿ
ರಾಮಚಂದ್ರ ಖರಾಡಿ- ರಾಜಸ್ಥಾನ
ರಾಮ್‌ ಕುಯಿ ಜಮೀ – ಅಸ್ಸಾಂ
ಗುರುಚರಣ್‌ ಸಿಂಗ್‌- ಜೈಪುರ
ಕೃಷ್ಣ ಮೋಹನ್-‌ ಹರ್ದೋಯಿ
ರಮೇಶ್‌ ಜೈನ್-‌ ಮುಲ್ತಾನಿ
ಆದಲರಸನ್-‌ ತಮಿಳುನಾಡು
ವಿಠಲ್‌ ಕಾಮನ್ಲೆ- ಮಹಾರಾಷ್ಟ್ರ
ಮಹಾದೇವ್‌ ರಾವ್-‌ ಲಾಥೂರ್

Advertisement

Related News

Advertisement
Advertisement